ಜನವರಿ ೯ರಿಂದ ಆಂಧ್ರಪ್ರದೇಶದ ವಿಜಯವಾಡದಲ್ಲಿ ಜರಗಿದ ರಾಷ್ಟ್ರಮಟ್ಟದ ಥ್ರೋಬಾಲ್ ಸ್ಪರ್ಧೆಯಲ್ಲಿ ಕೇರಳ ತಂಡದ ಸದಸ್ಯೆಯಾಗಿ ಆಯ್ಕೆಯಾಗಿರುವ ಜಲಜಾಕ್ಷಿ.ಕೆ. ಈಕೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಖಂಡಿಗೆ ಶಿವರಾಮ ಮಣಿಯಾಣಿ ಮತ್ತು ಪುಷ್ಪಾವತಿ ಇವರ ಪುತ್ರಿ.
ಜಲಜಾಕ್ಷಿಗೆ ಶುಭವಾಗಲಿ,
ReplyDeleteದೊಡ್ಡಮಾಣಿಯವರ ಪ್ರಯತ್ನ ತುಂಬಾ ಚೆನ್ನಾಗಿದೆ!. ನೀರ್ಚಾಲ್ ಶಾಲೆ ಈಗ ಇ-ಪ್ರಪಂಚದಲ್ಲಿ!
- ವಸಂತ್ ಕಜೆ