-ಶರತ್ ಬಿ. ನಾಲ್ಕನೇ ತರಗತಿ
ಒಂದು ಕಾಡು, ಆ ಕಾಡಿನಲ್ಲಿ ಒಂದು ಸಭೆ ನಡೆಯಿತು. ಏಕೆಂದರೆ ಕೆಲವು ದಿನಗಳಿಂದ ಎರಡು ಚಿಟ್ಟೆಗಳು “ನಮ್ಮ ಕಾಡು ಒಳ್ಳೆಯದಿಲ್ಲ." ಎಂದಿದ್ದವು. ಹಾಗೇ ಅಲ್ಲಿ ಹಚ್ಚಹಸಿರಿನ ಗಿಡಗಳು ಇರಲಿಲ್ಲ. ಸುತ್ತಮುತ್ತಲಿನ ಎಲೆಗಳನ್ನು ಪ್ರಾಣಿಗಳು ಕೀಳುತ್ತಿದ್ದವು. ಮರಗಳನ್ನೂ ಕಡಿಯುತ್ತಿದ್ದರು. ಸಭೆಯಲ್ಲಿ ರಾಜನು “ಇನ್ನು ಯಾರೂ ಮರಗಳನ್ನು ಕಡಿಯಬಾರದು” ಎಂದಿತು. ಎಲ್ಲಾ ಪ್ರಾಣಿಗಳೂ ಒಪ್ಪಿಕೊಂಡವು. ಸಿಂಹ ರಾಜನ ಆಜ್ಞೆಯನ್ನು ಪಾಲಿಸಿದ್ದರಿಂದ ಕಾಡು ಮತ್ತೆ ಹಸಿರಿನಿಂದ ಕಂಗೊಳಿಸಿತು.
sharath have good knowledge plzzzzzz impress him in all activities he will becoming a good person in our society thanxs my dear
ReplyDelete