ಇಂದು ನಮ್ಮ ಶಾಲೆಯಲ್ಲಿ ಶ್ರೀ ಶಾರದಾ ಪೂಜೆ, ಪೂರ್ವವಿದ್ಯಾರ್ಥಿ ವೇದಮೂರ್ತಿ ಪಾಂಡೇಲು ಶಿವಶಂಕರ ಭಟ್ಟರ ನೇತೃತ್ವದಲ್ಲಿ ಜರಗಿತು. ಅಷ್ಟಾವಧಾನ ಸೇವೆ ಪೂಜಾಕಾರ್ಯಕ್ರಮದ ವಿಶೇಷ ಆಕರ್ಷಣೆ. ವ್ಯವಸ್ಥಾಪಕರು, ನಿವೃತ್ತ ಅಧ್ಯಾಪಕರು, ಊರ ಮಹನೀಯರು, ಅಧ್ಯಾಪಕ - ವಿದ್ಯಾರ್ಥಿ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.
No comments:
Post a Comment