Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

01 December 2010

ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ

ಕಾಸರಗೋಡಿನ ಪ್ರಸಿದ್ಧ ಗೊಂಬೆಯಾಟ ಸಂಘದ ರೂವಾರಿ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಮ್ಮ ಶಾಲಾ ಹಳೆ ವಿದ್ಯಾರ್ಥಿ ಕೆ.ವಿ.ರಮೇಶ್ ನೇತೃತ್ವದಲ್ಲಿ ಗೋಪಾಲಕೃಷ್ಣ ಗೊಂಬೆಯಾಟ ಸಂಘದ ‘ನರಕಾಸುರ ವಧೆ’ ಪ್ರದರ್ಶನ ನಿನ್ನೆ ನಮ್ಮ ಶಾಲೆಯಲ್ಲಿ ಜರಗಿತು. ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಯು.ರವಿಕೃಷ್ಣ ವಿನೂತವಾಗಿ ಸೂತ್ರದ ಗೊಂಬೆಯ ಸಹಾಯದಿಂದ ಉದ್ಘಾಟನೆ ನೆರವೇರಿಸಿದರು. ಗೊಂಬೆಯಾಟ ಕಾರ್ಯಕ್ರಮ ನಮ್ಮ ಪುಟಾಣಿಗಳ ಮನಸೂರೆಗೊಂಡಿತು.

1 comment: