ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಗ್ರಾಮೀಣ ಕ್ರೀಡಾಲೋಕದಲ್ಲಿ’ ಹಸ್ತಪ್ರತಿ ಸಂಚಿಕೆಯನ್ನು ನಿನ್ನೆ ನಮ್ಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಬಿಡುಗಡೆಗೊಳಿಸಿದರು. ಶಿಕ್ಷಕರಾದ ಇ.ವೇಣುಗೋಪಾಲಕೃಷ್ಣ ಮತ್ತು ವಾಣಿ. ಪಿ. ಎಸ್ ಉಪಸ್ಥಿತರಿದ್ದರು. ಹಸ್ತಪ್ರತಿಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳ ಬಗ್ಗೆ ಮಾಹಿತಿ ಇದೆ.
No comments:
Post a Comment