ನಮ್ಮ ಶಾಲೆಯ ವಿದ್ಯಾರ್ಥಿಗಳು ಇಂದು ಮೈಕುರಿ ಕೃಷ್ಣ ನಾಯ್ಕರ ಗದ್ದೆಯನ್ನು ಸಂದರ್ಶಿಸಿ ಭತ್ತದ ಬಿತ್ತನೆಯ ಬಗ್ಗೆ
ಮಾಹಿತಿಯನ್ನು ಪಡೆದುಕೊಂಡರು. ಕೃಷಿಯ ಕಷ್ಟ ಸುಖಗಳನ್ನು ಆಲಿಸುವಲ್ಲಿ ಕೃಷ್ಣ ನಾಯ್ಕ್ ಮತ್ತು ಅವರ ಸಹೋದರ ಕುಞಪ್ಪು ನಾಯ್ಕ್ ನಮ್ಮ ಜೊತೆ ಸಹಕರಿಸಿದ್ದು ನಮಗೆ ತುಂಬಾ ಸಂತೋಷ ನೀಡಿದೆ. ಧನ್ಯವಾದಗಳು.
No comments:
Post a Comment