ಕಾಸರಗೋಡು ಜಿಲ್ಲಾ ಸಮಾಜ ವಿಜ್ಞಾನ ಸಂಘವು ಪುದಿಯಕಂಡಂ
ಸರಕಾರಿ ಹಿರಿಯ ಬುನಾದಿ ಶಾಲೆಯಲ್ಲಿ 25.09.2013 ರಂದು ಏರ್ಪಡಿಸಿದ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ
ವಾರ್ತಾ ವಾಚನ (ನ್ಯೂಸ್ ರೀಡಿಂಗ್) ಸ್ಪರ್ಧೆಯಲ್ಲಿ ನಮ್ಮ ಶಾಲೆಯ
ಹತ್ತನೇ ತರಗತಿ ವಿದ್ಯಾರ್ಥಿನಿ ವಿನಯಾ.ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ ಗಣರಾಜ ಭಟ್ ಪೆರ್ವ
ಮತ್ತು ಶಕುಂತಳಾ ಇವರ ಪುತ್ರಿ.
No comments:
Post a Comment