2016-17 ನೇ ಸಾಲಿನಲ್ಲಿ ಕೇರಳ ಸರಕಾರದ ವಿದ್ಯಾಭ್ಯಾಸ ಇಲಾಖೆಯು ನಡೆಸಿದ ಯು.ಎಸ್.ಎಸ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ದಿಶಾಂತ್ .ಕೆ ತೇರ್ಗಡೆ ಹೊಂದಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾನೆ. ಈತ ನಾರಾಯಣಮಂಗಲ ‘ಶ್ರೀ ಹರಿ ಕೃಪಾ’ ನಿವಾಸಿ ಮಹೇಶ್.ಕೆ ಮತ್ತು ತಾರಾವತಿ.ಜಿ.ಕೆ ದಂಪತಿಯ ಪುತ್ರ. ಶುಭ ಹಾರೈಕೆಗಳು...
No comments:
Post a Comment