Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

21 February 2022

ನಮ್ಮ ಶಾಲೆಯ ಸ್ಕೌಟ್ಸ್ ಗಳಿಗೆ ರಾಜ್ಯಪುರಸ್ಕಾರ


ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ಕೇರಳ ರಾಜ್ಯ ಘಟಕವು ನಡೆಸಿದ  ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್ ವಿದ್ಯಾರ್ಥಿಗಳಾದ ಅರವಿಂದ ಕೃಷ್ಣ ಎಮ್, ಕಿಶನ್ ಎ, ರೋಹಿತ್ ಎ ಆರ್, ಸಂದೇಶ್ ಎನ್, ಸಾತ್ವಿಕ್ ಎ ಯಸ್, ತರುಣ್ ರೈ, ತೇಜಸ್ ಯಮ್ ಕೆ, ಉತ್ತಮ್ ಕೆ ಉತ್ತೀರ್ಣರಾಗಿ ರಾಜ್ಯಪುರಸ್ಕಾರ  ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.

No comments:

Post a Comment