Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

13 October 2010

ಕೇರಳ ಕ್ರೀಡಾ ದಿನ ಆಚರಣೆ

ಕೇರಳ ರಾಜ್ಯ ಮಟ್ಟದ ಕ್ರೀಡಾ ದಿನಾಚರಣೆಯನ್ನು ಇಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. ನಿವೃತ್ತ ಪೋಲೀಸ್ ಅಧಿಕಾರಿ ನಾರಾಯಣ ಸಾಮೂಹಿಕ ಓಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಷ್ಣುಮೂರ್ತಿ ನಗರದಿಂದ ನೀರ್ಚಾಲು ಶಾಲಾ ವಠಾರದ ತನಕ ನಡೆದ ಓಟದಲ್ಲಿ ಊರ ಉತ್ಸಾಹಿ ತರುಣರು, ಶಾಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು.

1 comment: