ನಮ್ಮ ಶಾಲೆಗಳ ಶತಮಾನೋತ್ಸವದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿದ ಕಟ್ಟಡದ ಶಿಲಾನ್ಯಾಸ ಹಾಗೂ ಆರ್ಥಿಕ ಸಂಗ್ರಹದ ಪ್ರಾರಂಭೋತ್ಸವವನ್ನು ದಿನಾಂಕ 19.08.2013 ಸೋಮವಾರ ಬೆಳಗ್ಗೆ ಘ೦ಟೆ 9.30ಕ್ಕೆ ಶಾಲಾ ವಠಾರದಲ್ಲಿ ನೆರವೇರಿಸಲಾಗುವುದು. ಪೂರ್ವ ವಿದ್ಯಾರ್ಥಿ ಜ್ಯೋತಿಷ್ಯರತ್ನ ಬ್ರಹ್ಮಶ್ರೀ ಪದ್ಮನಾಭ ಶರ್ಮ ಬೇಳ, ಇರಿಂಞಾಲಕುಡ ಶಿಲಾನ್ಯಾಸ ಮತ್ತು ಬದಿಯಡ್ಕದ ಉದ್ಯಮಿ ಬಿ. ವಸಂತ ಪೈ ದೇಣಿಗೆ ಸಂಗ್ರಹದ ಉಧ್ಘಾಟನೆ ನಡೆಸಲಿದ್ದಾರೆ. ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಉಪಸ್ಥಿತಿ, ಸಹಕಾರವಿರಲಿ. ಪ್ರೀತಿಯಿಟ್ಟು ಬನ್ನಿ...
No comments:
Post a Comment