ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ನಮ್ಮ ಬ್ಲಾಗ್ ಕುರಿತ ಬರಹ
ರಜಾ ಕಾಲದ ಕೊನೆ ದಿನಗಳನ್ನು ಎಣಿಸಲು ಆರಂಭಿಸಿದ್ದೇವೆ. ಈ ಮಧ್ಯೆ ಮಂಗಳೂರು ಆವೃತ್ತಿಯ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಿಟಿ ಹೆರಾಲ್ಡ್ ಪುರವಣಿಯಲ್ಲಿ ನಮ್ಮ ಬ್ಲಾಗ್ ಕುರಿತಾದ ಪ್ರಶಂಸಾತ್ಮಕ ಬರಹ ಪ್ರಕಟವಾಗಿದೆ. ಶನಿವಾರದ ಪುರವಣಿಯಲ್ಲಿ ಸಿಬಂತಿ ಪದ್ಮನಾಭ ಬರೆದ ಈ ಬರಹ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೇನು, ಕೆಲವೇ ದಿನಗಳಲ್ಲಿ ಶಾಲೆ ಆರಂಭವಾಗಲಿದೆ. ಬೇಸಿಗೆಯ ಬೇಗೆಯಲ್ಲಿ ಮಲಗಿದ್ದ ಪ್ರತಿಭೆಗಳನ್ನು ಹೊತ್ತು ನಿಮ್ಮ ಮುಂದೆ ಸದ್ಯದಲ್ಲೇ ಪ್ರತ್ಯಕ್ಷವಾಗುತ್ತೇವೆ ಎಂಬ ವಿಶ್ವಾಸವಿದೆ.
ನಿಮ್ಮ ವಿನೂತನ ಯತ್ನ ಮಕ್ಕಳ ಪ್ರತಿಭೆಯ ವಿಕಾಸಕ್ಕೆ ಪರಿಣಾಮಕಾರಿಯಾಗಲಿದೆ. ನಾನು ಇಲ್ಲಿ ಕೆಲವು ಶಾಲೆಗಳಿಗೆ ನಿಮ್ಮ ಯತ್ನವನ್ನು ತಿಳಿಸಿ ಅವರು ಒ೦ದು ಬ್ಲಾಗ್ ಆರ೦ಭಿಸುವ೦ತೆ ಪ್ರೇರೇಪಿಸಿದ್ದೇನೆ. ಶುಭವಾಗಲಿ.
ನಿಮ್ಮ ವಿನೂತನ ಯತ್ನ ಮಕ್ಕಳ ಪ್ರತಿಭೆಯ ವಿಕಾಸಕ್ಕೆ ಪರಿಣಾಮಕಾರಿಯಾಗಲಿದೆ. ನಾನು ಇಲ್ಲಿ ಕೆಲವು ಶಾಲೆಗಳಿಗೆ ನಿಮ್ಮ ಯತ್ನವನ್ನು ತಿಳಿಸಿ ಅವರು ಒ೦ದು ಬ್ಲಾಗ್ ಆರ೦ಭಿಸುವ೦ತೆ ಪ್ರೇರೇಪಿಸಿದ್ದೇನೆ. ಶುಭವಾಗಲಿ.
ReplyDeletegud luck
ReplyDeleteandomme udayavaniyalli nimma blog kuritu odida nenapu
ReplyDelete