Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

01 August 2010

ಶಾಲಾ ವಿದ್ಯಾರ್ಥಿಗಳಿಂದ ಸಿಪಿಸಿಆರ್‌ಐ ಸಂದರ್ಶನ

















ಏಳನೇ ತರಗತಿ ವಿದ್ಯಾರ್ಥಿಗಳು ೩೧.೦೭.೨೦೧೦ ಶನಿವಾರ ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಕ್ಕೆ ಶೈಕ್ಷಣಿಕ ಪ್ರವಾಸ ನಡೆಸಿ ವಿವಿಧ ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಕೆ.ಮಣಿಕಂಠನ್ ಕಸಿ ಕಟ್ಟುವ ಬಡ್ಡಿಂಗ್, ಗ್ರಾಫ್ಟಿಂಗ್, ಲೇಯರಿಂಗ್ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಅಧ್ಯಾಪಕರಾದ ಎಚ್.ಶಿವಕುಮಾರ, ಇ.ವೇಣುಗೋಪಾಲಕೃಷ್ಣ, ತಲೆಂಗಳ ಕೃಷ್ಣಪ್ರಸಾದ, ರಾಜು ಸ್ಟೀವನ್ ಮತ್ತು ವನಿತಾ ನೇತೃತ್ವ ವಹಿಸಿದ್ದರು.

1 comment:

  1. Very nice photos. ಸಮುದ್ರದ photo ಅಂತೂ ತುಂಬಾ ಇಷ್ಟ ಆಯಿತು.

    ReplyDelete