ತಿರುವನಂತಪುರದಲ್ಲಿ ಜರಗಿದ ಕೇರಳ ರಾಜ್ಯ ಮಟ್ಟದ ಶಾಲಾಕಲೋತ್ಸವದಲ್ಲಿ ಕನ್ನಡ ಕಂಠಪಾಠದಲ್ಲಿ ‘ಎ’ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಮತ್ತು ಸಂಸ್ಕೃತ ಗಾನಾಲಾಪನಂ ಸ್ಪರ್ಧೆಯಲ್ಲಿ ‘ಎ’ ಗ್ರೇಡ್ ಪಡೆದ ಧನ್ಯಶ್ರೀ.ಎಚ್. ಈಕೆ ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮತ್ತು ಇದೇ ಶಾಲೆಯ ಅಧ್ಯಾಪಕ ಎಚ್. ಶಿವಕುಮಾರ ಮತ್ತು ನಾಗರತ್ನ ಇವರ ಪುತ್ರಿ.
Dear Dhanya,
ReplyDeleteHearty congratulations, keep it up!
Prematte.