Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

09 February 2009

ಚಿತ್ರ ೦೧ - ಆಶಿತ್ ಕೃಷ್ಣ ಉಪಾಧ್ಯಾಯ


ಆಶಿತ್ ಕೃಷ್ಣ ಉಪಾಧ್ಯಾಯ ಕೊಲ್ಲಂಗಾನದ ಹುಡುಗ. ಚೆನ್ನಾಗಿ ಚಿತ್ರಗಳನ್ನು ಬಿಡಿಸುತ್ತಾನೆ. ಜಲವರ್ಣ ಚಿತ್ರ ರಚನೆ ಅವನ ಇಷ್ಟದ ವಿಷಯ. ಸತತ ಎರಡು ಬಾರಿ ಗಣೇಶ ಚತುರ್ಥಿಯಂದು ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಮಧೂರು ದೇವಸ್ಥಾನದಲ್ಲಿ ಪ್ರಶಸ್ತಿ ಗಳಿಸಿದ್ದಾನೆ. ಅಂದ ಹಾಗೆ ಕೊಲ್ಲಂಗಾನ ಕಲಾವಿದರ ‘ಶ್ರೀ’ನಿಲಯ.

No comments:

Post a Comment