Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

27 February 2009

ಮಂಗಳೂರು ಮೇಯರ್ - ಶಂಕರ ಭಟ್

ಮಂಗಳೂರಿನ ಹೊಸ ಮೇಯರ್ ಆಗಿ ಆಯ್ಕೆಯಾದ ಶಂಕರ ಭಟ್ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ. ಅವರಿಗೆ ನಮ್ಮ ತುಂಬು ಹೃದಯದ ಶುಭಾಶಯಗಳು. ಖಂಡಿಗೆ ಕೃಷ್ಣ ಭಟ್ಟರ ಮೊಮ್ಮಗ, ಮಿಂಚಿನಡ್ಕ ಮೂಲದ ಕೃಷಿಕ ಕುಟುಂಬದ ಇವರನ್ನು ನಮ್ಮ ಹೆಚ್ಚಿನ ಹಳೆವಿದ್ಯಾರ್ಥಿಗಳಿಗೂ ಪರಿಚಯವಿರಬಹುದು. ಶಂಕರ ಭಟ್ಟರ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ.

No comments:

Post a Comment