ನಮ್ಮ ಶಾಲೆ ಹಿಂದೆ ಸಂಸ್ಕೃತ ಕಾಲೇಜು ಆಗಿದ್ದಾಗ ಅಧ್ಯಾಪಕರಾಗಿದ್ದ ದಿ.ಪಡಿಯದ್ಪು ಮಹಾಲಿಂಗ ಭಟ್ಟರ ತೈಲ ಭಾವಚಿತ್ರದ ಅನಾವರಣ ಕಾರ್ಯಕ್ರಮವು ಮೊನ್ನೆ ೩೦.೦೧.೨೦೦೯ ರಂದು ವಾರ್ಷಿಕೋತ್ಸವದ ನಡುವೆ ನಡೆಯಿತು. ಶಾಲಾ ವ್ಯವಸ್ಥಾಪಕರು ಚಿತ್ರವನ್ನು ಅನಾವರಣಗೊಳಿಸಿದರು. ಈ ಚಿತ್ರವನ್ನು ಬಿಡಿಸಿದವರು ಬಾಲ ಬೊಳುಂಬು. ಚಿತ್ರವನ್ನು ಪಡಿಯದ್ಪು ಶಂಕರ ಭಟ್ ಮತ್ತು ಸಹೋದರರು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.
No comments:
Post a Comment