Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

14 January 2010

ರಾಜ್ಯ ಮಟ್ಟದಲ್ಲಿ ಶ್ರೀವಾಣಿ. ಕೆ

ಕಲ್ಲಿಕೋಟೆಯಲ್ಲಿ ಜರಗುತ್ತಿರುವ ಕೇರಳ ರಾಜ್ಯ ಮಟ್ಟದ ಕಲೋತ್ಸವ ಸ್ಪರ್ಧೆಗಳಲ್ಲಿ ಪ್ರೌಢಶಾಲಾ ಸಂಸ್ಕೃತೋತ್ಸವದಲ್ಲಿ ಅಷ್ಟಪದಿ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀವಾಣಿ.ಕೆ ನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ. ಈಕೆ ಕಾಕುಂಜೆ ನಿವಾಸಿ ಕುಂಬಳೆ ಸರಕಾರಿ ಪ್ರೌಢಶಾಲಾ ಅಧ್ಯಾಪಕ ಕೆ.ಸುಬ್ರಹ್ಮಣ್ಯ ಭಟ್ಟರ ಪುತ್ರಿ. ಅಷ್ಟಪದಿ ಪ್ರಸ್ತುತಿಯಲ್ಲಿ ಶಾಸ್ತ್ರೀಯ ವಿಧಾನವನ್ನು ಅನುಸರಿಸಿದ್ದಕ್ಕಾಗಿ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆ ಶ್ರೀವಾಣಿ ಫೋಟೋ ಸಹಿತ ವರದಿ ಪ್ರಕಟಿಸಿದೆ. ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಇವಳಿಗೆ ‘ಮಹಾಜನ’ ಶುಭಾಶಯಗಳನ್ನು ಕೋರುತ್ತದೆ.

2 comments:

  1. अभिनन्दनम् !! वर्धापनानि !!
    अभिवृद्धिरस्तु दिने दिने !!

    ReplyDelete