- ಮುರಳಿಕೃಷ್ಣ ಶರ್ಮ
ಕಿಟ್ಟು ತುಂಟ ಹುಡುಗ. ಚುರುಕು ಸ್ವಭಾವದ ಆತ ಒಂದುದಿನ ಶಾಲೆ ಬಿಟ್ಟು ಮನೆಗೆ ಹೋಗುವಾಗ ಕೆಸರಿನ ಕೊಳವೊಂದಕ್ಕೆ ಬಿದ್ದುಬಿಟ್ಟನು. ಆತನನ್ನು ಕಂಡು ಗೆಳೆಯರೆಲ್ಲಾ ತಮಾಷೆ ಮಾಡಿದರು.ಸೂಕ್ತ ಸಮಯಕ್ಕೆ ಕಾಯುತ್ತಿದ್ದ ಕಿಟ್ಟು ಮರುದಿನ ಶಾಲೆಯಿಂದ ಹಿಂತಿರುಗುವಾಗ ಗೆಳೆಯರನ್ನು ಅದೇ ಕೆಸರಗುಂಡಿಗೆ ದೂಡಿಹಾಕಿದನು. ಇದನ್ನು ತಿಳಿದ ಕಿಟ್ಟುವಿನ ಹೆತ್ತವರು ತುಂಬಾ ಬೇಸರಪಟ್ಟುಕೊಂಡರು. ಕಿಟ್ಟುವಿಗೆ ಸರಿಯಾಗಿ ಬುದ್ಧಿ ಹೇಳಿದರು.
very good attempt. keep it up ravi
ReplyDeleteenjoyed each post in this blog
Ramesh S Perla,
ReplyDeleteIts good start.
lovly info..
good forum for children..
thank you very much
It is good to know that so many people have appreciated this space.The cartoons and pictures are so much better than the stories, though (I hope this opinion is taken in the right spirit).
ReplyDeleteನಿಮ್ಮ ಸಲಹೆಗಳು, ಸಹಕಾರಗಳು ನಮ್ಮ ಮತ್ತು ನಮ್ಮ ಶಾಲಾ ವಿದ್ಯಾರ್ಥಿಗಳ ದಾರಿದೀಪ. ನಾನು ಎಷ್ಟೋ ವರ್ಷಗಳಿಂದ ಗಮನಿಸುತ್ತಿದ್ದ ಪತ್ರಕರ್ತರಲ್ಲಿ ರಮೇಶ್ ಪೆರ್ಲ ಕೂಡಾ ಒಬ್ಬರು. ಅಚಾನಕ್ಕಾಗಿ ಅವರೂ ನಮ್ಮ ಬ್ಲಾಗಿನ ಗೆಳೆತನಕ್ಕೆ ಸಿಕ್ಕಿದ್ದಾರೆ. ಸಂತೋಷವಲ್ಲದೆ ಇನ್ನೇನು ?
ReplyDeleteಹರೇ ರಾಮ
ReplyDeleteತುಂಬ ಒಳ್ಳೆಯ ಕೆಲಸ ಮಾದುತ್ತಿದ್ದೀರಿ. ಉತ್ತಮವದ ಉಪಯುಕ್ತ ಮಾಹಿತಿಗಳನ್ನು ಓಳಗೊಂಡಿರುವ ಲೇಖನಗಳು ನಿಜವಾಗಿಯೂ ಸಮಾಜಕ್ಕೆ ಕೊಡುಗೆ. ನಿಮ್ಮ ಪ್ರಯತ್ನ ಮುಂದುವರಿಯಲಿ ಎಂದು ಹರಸುವೆ ಹ್ರದಯಾಳದಿಂದ
ಧನ್ಯವಾದಗಳೊಂದಿಗೆ
ಪ್ರಕಾಶ ಸಾಗರ, ಬೆಂಗಳೂರು