ಮಾರ್ಚ್ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಬ್ಲಾಗಿಂಗ್ನ ಬಗ್ಗೆ ಮಾಹಿತಿ ಪೂರ್ಣ ಲೇಖನವಿದೆ. ಈ ಲೇಖನದಲ್ಲಿ ನಮ್ಮ ಬ್ಲಾಗ್ ಕುರಿತಾದ ಉಲ್ಲೇಖವಿದೆ, ಪ್ರಶಂಸೆಯಿದೆ. ಧನ್ಯವಾದಗಳು, ಲೇಖನ ಬರೆದ ವಸಂತ ಕಜೆ ಇವರಿಗೆ, ಪ್ರಕಟಿಸಿದ ಅಡಿಕೆ ಪತ್ರಿಕೆಗೆ.
ಪ್ರಿಯರೆ, ನಿಮ್ಮ ಬ್ಲಾಗು ನೋಡಿದೆ. ಹೊಸ idea ಅನ್ನಿಸಿತು. ಭಾವನಾ ಲಹರಿಗಳ ಬ್ಲಾಗುಗಳೇ ಸಿಕ್ಕಾಪಟ್ಟೆ ಇರುವಾಗ, ನೀವು ಒಂದು ಶಾಲೆಗಾಗಿಯೇ/ಮಕ್ಕಳಿಗಾಗಿಯೇ ಬ್ಲಾಗಿನ ಬಾಗಿಲು ತೆರೆದಿರುವುದು ಖುಷಿಯ ಸಂಗತಿಯೇ. ಈ ಕೆಲಸ ಚೆನ್ನಾಗಿ ಮುಂದುವರಿಯಲಿ. ಇನ್ನೂ ನೋಡುತ್ತಾ ಇರುತ್ತೇನೆ.
ಅಂತರ್ಜಾಲ ಲೋಕದಲ್ಲಿ ತಮ್ಮ ಲೇಖನಗಳು ಪ್ರಕಟವಾಗುತ್ತಿವೆ ಎನಿಸಿ ಮಕ್ಕಳಿಗೂ ಸಂತಸ ಹೆಚ್ಚಿದೆ. ಓದುಗರು ಮೆಚ್ಚಿಕೊಂಡರೆ ನಮ್ಮ ಸಂತಸ ಮತ್ತಷ್ಟು ಹೆಚ್ಚುತ್ತದೆ. ಬೆಳವಣಿಗೆಯ ದಾರಿದೀಪವಾಗುತ್ತವೆ.
ಅಂತರ್ಜಾಲ ಮಾಧ್ಯಮದ "ಬ್ಲಾಗ್" ಅನ್ನು ವಿದ್ಯಾರ್ಥಿ - ಅಧ್ಯಾಪಕ ವೃಂದದ ಇ-ಪತ್ರಿಕೆಯಾಗಿ ಪರಿವರ್ತಿಸಿ ತಾವು ಕಲಿಸುತಿರುವ ಶಾಲೆಯ ಮಕ್ಕಳ ಪ್ರತಿಭೆಯನ್ನು ಲೋಕಮುಕಕ್ಕೆ ಅರ್ಪಿಸುತಿರುವ ತಮ್ಮ ಯತ್ನಕ್ಕೆ ಧನ್ಯವಾದಗಳು.
ಗಡಿನಾಡು ಕಾಸರಗೋಡಿನವರ ಕನ್ನಡ ಪ್ರೇಮ ಕರ್ನಾಟಕ ರಾಜ್ಯದ ಕನ್ನಡಿಗರಿಗೆ ಪ್ರೇರಣೆಯಾಗಲಿ.
ಪ. ರಾಮಚಂದ್ರ, ರಾಸ್ ಲಫ್ಫಾನ್ , ಕತಾರ್ ದೇಶ- ಕೊಲ್ಲಿ ಪ್ರದೇಶ.
ಪ್ರಿಯರೆ, ನಿಮ್ಮ ಬ್ಲಾಗು ನೋಡಿದೆ. ಹೊಸ idea ಅನ್ನಿಸಿತು. ಭಾವನಾ ಲಹರಿಗಳ ಬ್ಲಾಗುಗಳೇ ಸಿಕ್ಕಾಪಟ್ಟೆ ಇರುವಾಗ, ನೀವು ಒಂದು ಶಾಲೆಗಾಗಿಯೇ/ಮಕ್ಕಳಿಗಾಗಿಯೇ ಬ್ಲಾಗಿನ ಬಾಗಿಲು ತೆರೆದಿರುವುದು ಖುಷಿಯ ಸಂಗತಿಯೇ. ಈ ಕೆಲಸ ಚೆನ್ನಾಗಿ ಮುಂದುವರಿಯಲಿ. ಇನ್ನೂ ನೋಡುತ್ತಾ ಇರುತ್ತೇನೆ.
ReplyDeleteಅಂತರ್ಜಾಲ ಲೋಕದಲ್ಲಿ ತಮ್ಮ ಲೇಖನಗಳು ಪ್ರಕಟವಾಗುತ್ತಿವೆ ಎನಿಸಿ ಮಕ್ಕಳಿಗೂ ಸಂತಸ ಹೆಚ್ಚಿದೆ. ಓದುಗರು ಮೆಚ್ಚಿಕೊಂಡರೆ ನಮ್ಮ ಸಂತಸ ಮತ್ತಷ್ಟು ಹೆಚ್ಚುತ್ತದೆ. ಬೆಳವಣಿಗೆಯ ದಾರಿದೀಪವಾಗುತ್ತವೆ.
ReplyDeleteಶ್ರೀ. ರವಿಶಂಕರ್ ದೊಡ್ಡಮನಿಯವರಿಗೆ ನಮಸ್ಕಾರ
ReplyDeleteಅಂತರ್ಜಾಲ ಮಾಧ್ಯಮದ "ಬ್ಲಾಗ್" ಅನ್ನು ವಿದ್ಯಾರ್ಥಿ - ಅಧ್ಯಾಪಕ ವೃಂದದ ಇ-ಪತ್ರಿಕೆಯಾಗಿ ಪರಿವರ್ತಿಸಿ ತಾವು ಕಲಿಸುತಿರುವ ಶಾಲೆಯ ಮಕ್ಕಳ ಪ್ರತಿಭೆಯನ್ನು ಲೋಕಮುಕಕ್ಕೆ ಅರ್ಪಿಸುತಿರುವ ತಮ್ಮ ಯತ್ನಕ್ಕೆ ಧನ್ಯವಾದಗಳು.
ಗಡಿನಾಡು ಕಾಸರಗೋಡಿನವರ ಕನ್ನಡ ಪ್ರೇಮ ಕರ್ನಾಟಕ ರಾಜ್ಯದ ಕನ್ನಡಿಗರಿಗೆ ಪ್ರೇರಣೆಯಾಗಲಿ.
ಪ. ರಾಮಚಂದ್ರ,
ರಾಸ್ ಲಫ್ಫಾನ್ , ಕತಾರ್ ದೇಶ- ಕೊಲ್ಲಿ ಪ್ರದೇಶ.